ವಿಶ್ವ ಹಿಂದೂ ಪರಿಷತ್ ಬಜರಂಗದಳ ನಗರ ಘಟಕದ ಮೂವರಿಗೆ ಹೊಸ ಜವಬ್ದಾರಿ

 ಹಾಯ್/ಶಿವಮೊಗ್ಗ

              


                                                       ವಿಶ್ವಹಿಂದೂ ಪರಿಷತ್ ಬಜರಂಗದಳದ ನೂತನ ಪದಾಧಿಕಾರಿಗಳು 

ವಿಶ್ವ ಹಿಂದೂ ಪರಿಷತ್ ಬಜರಂಗದಳ ನಗರ ಘಟಕಕ್ಕೆ  ಮೂವರಿಗೆ ಹೊಸ ಜವಬ್ದಾರಿಯನ್ನ ನೀಡಲಾಗಿದೆ.  ನಗರ ಕಾರ್ಯದರ್ಶಿಯಾಗಿ ಕಿರಣ್ ಈ, ನಗರ ಸಹಕಾರ್ಯದರ್ಶಿಯಾಗಿ ಮಂಜುನಾಥ್, ನಗರ ಸಂಯೋಜಕರಾಗಿ ವಿಜಯ್ ಎಂ ಅವರನ್ನ ಆಯ್ಕೆಮಾಡಲಾಗಿದೆ.

Post a Comment

أحدث أقدم