*ವಮಾಚಾರ ಮಾಡಿದ ನಿಂಬು ಚಲಿಸಿದನ್ನು ನೋಡಿ ಭಯಭೀತರಾದ ಕುಟುಂಬಸ್ಥರು.*

ಶಿವಮೊಗ್ಗ

*ವಮಾಚಾರ ಮಾಡಿದ ನಿಂಬು ಚಲಿಸಿದನ್ನು ನೋಡಿ ಭಯಭೀತರಾದ ಕುಟುಂಬಸ್ಥರು.*

ಬೈಕ್ ನಲ್ಲಿ ಬಂದ್ರು ಸಮಾಚಾರದ ನಿಂಬೆಹಣ್ಣು ಹಾಗೂ ಬೆಲ್ಲ ಎಸೆದ್ರೂ ಹೋದ್ರು...

ಶಿವಮೊಗ್ಗ ನಗರದ ಕಾಶಿಪುರದ ಎರಡನೇ ತಿರುವಿನಲ್ಲಿ ಘಟನೆ

ಕಾಶಿಪುರದ ನಿವಾಸಿ ರವಿಕುಮಾರ್ ಹನುಮಾತಪ್ಪ ಇಂದು ಅವರ ಮನೆ ಮುಂದೆ ರಾಮಾಚಾರಿ ಮಾಡಿ ಬೈಕ್ನಲ್ಲಿ ಎಸೆದು ಹೋದ ಅನಾಮಿಕರು

ಟಿವಿಎಸ್ ಬೈಕಿನಲ್ಲಿ ಬಂದ ಒಬ್ಬ ಪುರುಷ ಹಾಗೂ ಮಹಿಳೆ

ರವಿ ಕುಮಾರ್ ಮಗಳು ತುಳಸಿ ಪೂಜೆ ಮಾಡುವ ವೇಳೆ ಚಲಿಸಿದ ವಾಮಾಚಾರ ಮಾಡಿದ ಬೆಲ್ಲ ಹಾಗೂ ನಿಂಬು ಪೊಟ್ಟಣ

ವಾಮಾಚಾರದ ಪಟ್ಟಣ ಚಲಿಸುವ ದೃಶ್ಯ ಸಿಸಿಟಿವಿಯಲ್ಲಿ ಸರೆ

ವಿನೋಬನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲು 

ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದ ವಾಮಾಚಾರ

ದೃಶ್ಯ ಗಮನಿಸುತ್ತಿದ್ದಂತೆ ಪೊಲೀಸ್ ಠಾಣೆಗೆ ಭೇಟಿ ನೀಡಿ ಬಹುದಾ ಕಲಿಸಿದ ಕುಟುಂಬಸ್ಥರು

ವಾಮಾಚಾರ ಮಾಡಿವವರನ್ನು  ಬಂಧಿಸಿ ತನಿಖೆವಂತೆ ದೂರು.

ಕಾನೂನು ರೀತಿ ನ್ಯಾಯ ಕೊಡಿಸಬೇಕೆಂದು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿದ ಕುಟುಂಬಸ್ಥರು 



 

Post a Comment

أحدث أقدم