ಶಿವಮೊಗ್ಗ: ಹಣಗೆರೆ ಕರಕುಚ್ಚಿ ಲೋಕೇಶ್ ಅವರಿಗೆ 2023 ರ ಮಹಾತ್ಮ ಜೋತಿಭಾ ಪುಲೆ ಪ್ರಶಸ್ತಿ.

 ಭಾರತೀಯ ರಾಷ್ಟ್ರೀಯ ದಲಿತ್ ಸಾಹಿತ್ಯ ಅಕಾಡೆಮಿ ವತಿಯಿಂದ ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಕರಕುಚ್ಚಿ ಲೋಕೇಶ್ ಅವರಿಗೆ 2023 ರ ಮಹಾತ್ಮ ಜೋತಿಭಾ ಪುಲೆ ಪ್ರಶಸ್ತಿ ಇಂದು ದೆಹಲಿಯಲ್ಲಿ ನೀಡಲಾಯಿತು


ರಾಜಕೀಯ ಕ್ಷೇತ್ರ ಸಹಕಾರಿ ಕ್ಷೇತ್ರ ಮತ್ತು ಪರಿಸರ ಸಂರಕ್ಷಣಾ ಸೇವೆಗೆ ಈ ಪ್ರಶಸ್ತಿ ಸಹಕಾರಿ ನಾಯಕ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಡಾ ಆರ್ ಎಂ ಮಂಜುನಾಥ ಗೌಡ ಅವರ ಶಿಷ್ಯ ಕರಕುಚ್ಚಿ ಲೋಕೇಶ್ ಜಿ


Post a Comment

أحدث أقدم