ಸಾಗರ: ಅಡಿಕೆ ಪರಿಷ್ಕರಣ ಮಾರಾಟ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕ; ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆ.

 

ಇಂದು ಸಾಗರ ತಾಲೂಕಿನ ಅಡಿಕೆ ಪರಿಷ್ಕರಣ ಮಾರಾಟ ಸಂಘ ದ ಅಧ್ಯಕ್ಷರಾಗಿ ಚುನಾಯಿತಗೊಂಡ ಬಿ.ಎ. ಇಂದೂಧರ ಗೌಡರು ಹಾಗೂ ಉಪಾಧ್ಯಕ್ಷರಾಗಿ ಚುನಾಯಿತಗೊಂಡ ಸುಬ್ರಾವ್ ಕೆ.ಎಸ್ ರವರಿಗೆ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದಿಸಲಾಯಿತು. ಈ ಸಂಧರ್ಭದಲ್ಲಿ ಗಣಪತಿ ಮಂಡಗಳಲೆ, ಅಶೋಕ ಬೇಳೂರು, ಮಂಜುನಾಥ ಗೌತಮಪುರ, ಆನಂದ ಐಗಿನಬೈಲು, ಪ್ರಭಾಕರ ಪಟೇಲ್, ರಮೇಶ್,ಸಿಎಂ ಚಿನ್ಮಯ್, ಧನಂಜಯ್, ಲೀಲಧರ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತಿ ಇದ್ದರೂ.



Post a Comment

أحدث أقدم