ಶಿವಮೊಗ್ಗ: ಸ್ಮಾರ್ಟ್ city Pvt Ltd ಹಾಗೂ ಮಹಾನಗರಪಾಲಿಕೆ ಅನುದಾನದಲ್ಲಿ ಸಾರ್ವಜನಿಕ ಉದ್ಯಾನವನದ ಕಳಪೆ ಅಭಿವೃದ್ದಿ!

 

ಕೋಟೆ ರಸ್ತೆಯ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಇರುವ ಸಾರ್ವಜನಿಕ ಉದ್ಯಾನವನ ಸ್ಮಾರ್ಟ್  city Pvt Ltd  ಹಾಗೂ ಮಹಾನಗರಪಾಲಿಕೆ ಅನುದಾನದಲ್ಲಿ ಅಭಿವೃದ್ದಿ ಪಡಿಸಿದ್ದಾರೆ. ಈಗ ನೋಡಿ ಯಾವ ರೀತಿ  ಹಂಚುಗಳು ಕಿತ್ತೋಗಿ ಚಲ್ಲಾಪಿಲ್ಲಿಯಾಗಿ ಮೇಲಿಂದ ಬೀಳುತ್ತಿವೆ ಸರಿಯಾಗಿ ಹಂಚು ಜೋವಿಸಿದೆ ಆಟವಲು ಬರುವ ಸಣ್ಣ ಮಕ್ಕಳು ಹಾಗೂ ವೃದ್ದರು ಬೆಳಗ್ಗೆ ಹಾಗೂ ಸಾಯಂಕಾಲ ವಾಕಿಂಗ್ ಮಾಡುವವರ ಮೇಲೆ ಬಿದ್ದು ಜೀವ ಹಾನಿಯಾದರೆ ಯಾರು ಹೊಣೆ, ಸಂಬಂಧಪಟ್ಟ ಅಧಿಕಾರಿಗಳು, ವಾರ್ಡ್ ನಂ.13 ಅರಮನೆ ಪ್ರದೇಶದ ಕಾರ್ಫೋರೇಟರ್ ಪ್ರಭು ದಯಮಾಡಿ ಇತ್ತ ಗಮನಿಸಿ ಶೀಘ್ರ ಕ್ರಮ ಕೈಗೊಳ್ಳಲು ಕೋರುತ್ತೇವೆ ಎಂದು ಕೋಟೆ ಗೆಳೆಯರ ಬಳಗ  ತಿಳಿಸಿದೆ.

Post a Comment

أحدث أقدم