ಶಿವಮೊಗ್ಗ : ಪದವೀಧರ ಹಾಗೂ ಶಿಕ್ಷಕ ಕ್ಷೇತ್ರಕ್ಕೆ ಇಬ್ಬರು ಅಭ್ಯರ್ಥಿಗಳಿಂದ ಕಾಂಗ್ರೆಸ್ ಪಕ್ಷದ ಪ್ರಧಾನ ಕಛೇರಿಯಲ್ಲಿ ಅರ್ಜಿ ಸಲ್ಲಿಸಲಾಯಿತು



 ಶಿವಮೊಗ್ಗ  : ಇಂದು  ಕಾಂಗ್ರೆಸ್  ಪಕ್ಷದ ಕೇಂದ್ರ್ರ ಕಚೇರಿಯಲ್ಲಿ ಶಿಕ್ಷಕ ಕ್ಷೇತ್ರದ ಆಕಾಂಕ್ಷಿಯಾಗಿ ಶಂಕರಘಟ್ಟ ರಮೇಶ್ ಶೆಟ್ಟಿ ಹಾಗೂ ಪದವೀಧರ ಕ್ಷೇತ್ರದ ಆಕಾಂಕ್ಷಿಯಾಗಿ ಎಸ್ಪಿ ದಿನೇಶ್ ಕಾರ್ಯಕರ್ತರ ಸಮ್ಮುಖದಲ್ಲಿ  ಅರ್ಜಿ ಸಲ್ಲಿಸಿದರು

 ಆರ್ ಎಂ  ಮಂಜುನಾಥ್ ಗೌಡ. ಶಿವಕುಮಾರ್. ಇಕ್ಕೇರಿ ರಮೇಶ್ ಯೋಗೀಶ್ . ಮಧು ಕುರವಳ್ಳಿ  . ಜಿತೇಶ್ ಗೌಡ. ಚಿನ್ನಪ್ಪ ಆರ್. ಸುಕೇಶ್ ಕೋಣಂದೂರು . ಪ್ರಮುಖರಿದ್ದರು 

Post a Comment

أحدث أقدم