ಸಾಗರ: ಚುನಾವಣೆಯ ಠೇವಣಿ ಕಟ್ಟಲು ದೇಣಿಗೆ ರೂಪದಲ್ಲಿ ಹಣ ನೀಡಿದ ಗ್ರಾಮಸ್ಥರು: ಭಾವುಕರಾದ ಶಾಸಕ ಗೋಪಾಲಕೃಷ್ಣ ಬೇಳೂರುರವರು.

 ಹೆಬ್ಬೈಲು ಲೋಕಪ್ಪರವರು ಮನೆಯಲ್ಲಿ 2023 ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಗೋಪಾಲಕೃಕಷ್ಣ ಬೇಳೂರು ಅಭಿಯಾನ ಬಳಗ ವಿಜಾಪುರ ಮತ್ತು ಮತ್ತಿಕೊಪ್ಪ ವತಿಯಿಂದ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರುರವರಿಗೆ ದೇಣಿಗೆ ರೂಪದಲ್ಲಿ ಠೇವಣಿಗೆ ಹಣ ನೀಡಿದರು. ಠೇವಣಿ ಹಣ ಸ್ವೀಕಾರ ಮಾಡಿದ ನಂತರ ಮಾತಾಡಿದ ಗೋಪಾಲಕೃಷ್ಣ ಬೇಳೂರುರವರು ಭಾವುಕರಾದರು.

 


Post a Comment

أحدث أقدم