ಶಿವಮೊಗ್ಗ: ಅಕ್ರಮವಾಗಿ ಸಾಗಿಸುತ್ತಿದ್ದ 8.640 ಲೀಟರ್ ಮಧ್ಯ ಹಾಗೂ ವಾಹನವನ್ನು ವಶಪಡಿಸಿಕೊಂಡ ಪೊಲೀಸರು: ಆರೋಪಿ ವ್ಯಕ್ತಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.

 ದಿನಾಂಕ 28-03-2023 ರಂದು ವಿಧಾನ ಸಭಾ ಚುನಾವಣೆ 2023 ರ ಪೂರ್ವಭಾವಿಯಾಗಿ ಮಾನ್ಯ ಅಬಕಾರಿ ಆಯುಕ್ತರಾದ ರವಿಶಂಕರ್ ಜೆ ಸರ್ ರವರ ನಿರ್ದೇಶನದಂತೆ ಹಾಗೂ ನಾಗರಾಜಪ್ಪ ಟಿ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗ ರವರ ಮಾರ್ಗದರ್ಶನದಲ್ಲಿ, ಹಾಗೂ ಕ್ಯಾಪ್ಟನ್ ಅಜಿತ್ ಕುಮಾರ್ ಅಬಕಾರಿ ಉಪ ಆಯುಕ್ತರು ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳೊಂದಿಗೆ ಮಂಡ್ಲಿ ವೃತ್ತದಲ್ಲಿ ರಸ್ತೆಗಾವಲು ಮಾಡುತ್ತಿದಾಗ ಮಳಲಕೊಪ್ಪ ಮತ್ತೂರು ಪೋಸ್ಟ್ ವಾಸಿಯಾದ ಗಿರೀಶ್ ಎನ್ ಬಿನ್ ನಾರಾಯಣಪ್ಪ ರವರು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುವ ಸಲುವಾಗಿ ಸಾಗಾಣಿಕೆ ಮಾಡುತ್ತಿದ್ದ 8.640 ಲೀಟರ್ ಮಧ್ಯ ಹಾಗೂ ವಾಹನವನ್ನು  (ಸುಮಾರು 85.000 ಮೌಲ್ಯ) ಇಲಾಖಾ ವಶಕ್ಕೆ ಪಡೆದುಕೊಂಡು ಸದರಿ ವ್ಯಕ್ತಿಯ ವಿರುದ್ದ ಘೋರ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.




Post a Comment

أحدث أقدم