ಶಿವಮೊಗ್ಗ: ಸಾಗರ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ತಾರಕಕ್ಕೇರಿದ ಮಾತಿನ ಚಕಮಕಿ!

 ರಾಜ್ಯ ಸರ್ಕಾರದ ಕಮೀಷನ್ ವ್ಯವಹಾರ ಮತ್ತು ಪ್ರಧಾನಿ ಬಗ್ಗೆ ಅವಹೇಳನೆ ಮಾಡಿದ್ದರೆಂದು ಲಲಿತಮ್ಮ ವಿರುದ್ದ ಬಿಜೆಪಿ ಕೆಂಡಮಂಡಲ. ಲಲಿತಮ್ಮ ವಿರುದ್ದ ಆಕ್ರೋಶ ಹೊರಹಾಕಿ ತರಾಟೆಗೆ ತೆಗೆದುಕೊಂಡ ಮೇಘರಾಜ್ ಸಭಾತ್ಯಾಗ. ಲಲಿತಮ್ಮ ಕ್ಷಮಾಪಣೆಗೆ ಆಡಳಿತ ಪಕ್ಷ ಪಟ್ಟು ಹಿಡಿದಿದೆ.

                                                         ನಗರಸಭಾ ಕಾರ್ಯಲಯ ಸಾಗರ

ಇಂದಿರಾ ಕ್ಯಾಂಟಿನ್  ಅವ್ಯವಹಾರ ಪ್ರಸ್ತಾಪಿಸಿದ ಗಣೇಶ್ ಪ್ರಸಾದ್, ಇಂದಿರಾ ಕ್ಯಾಂಟೀನ್ ಅವ್ಯವಹಾರ ತನಿಖೆಗೆ ಆದೇಶಿಸಿದ ಮಧುರಾ ಶಿವಾನಂದ್, ಜಾತ್ರೆ ಸಂದರ್ಭದಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಒತ್ತು ನೀಡಲು ಗಣಪತಿ ಒತ್ತಾಯಿಸಿದರು. ಸಮ್ಮತಿಸಿದ ಮಧುರಾ ಶಿವಾನಂದ್.

Post a Comment

أحدث أقدم