ಭದ್ರಾವತಿ: ವೈನ್ ಶಾಪ್ ನಲ್ಲಿ ಯುವಕನ ಬರ್ಬರ ಹತ್ಯೆ-ಮೂವರು ವಶಕ್ಕೆ...!!!

ಭದ್ರಾವತಿಯಲ್ಲಿನ ಭದ್ರಾವೈನ್ಸ್ ಶಾಪ್ ನಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಹೇಮಂತ್ ಅಲಿಯಾಸ್ 35 ವರ್ಷ ಕರಿ ಚಿಕ್ಕಿಯನ್ನು ಕೊಲೆ ಮಾಡಲಾಗಿದೆ.

ಭದ್ರಾವತಿ ಪಟ್ಟಣದ ಭದ್ರಾ ವೈನ್ಸ್ ಸ್ಟೋರ್ ನಲ್ಲಿಯೇ ಈ ಘಟನೆ ನಡೆದಿದ್ದು, ಈ ಹಿಂದೆ ನಡೆದಿದ್ದ ಮುಜ್ಜು ಎಂಬಾತ ಕೊಲೆಗೆ ಪ್ರತೀಕಾರವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಘಟನೆಯಲ್ಲಿ ನಾಲ್ಕೈದು ಯುವಕರು ಹೇಮಂತ್ ಅಲಿಯಾಸ್ ಕರಿಚಿಕ್ಕಿ ಎಂಬಾತನನ್ನ ಬಿ,ಹೆಚ್ ರಸ್ತೆಯಲ್ಲಿರುವ ಭದ್ರಾ ವೈನ್ಸ್ ನಲ್ಲಿ ಹೊಡೆದು ಹಾಕಿದ್ದಾರೆ. ಸದ್ಯ ಈ ಘಟಾನೆ ಸಂಭಂದ ಭದ್ರಾವತಿ ಹಳೇನಗರ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post